Wednesday, June 10, 2009

ಮಹಾವಿದ್ಯಾಲಯದಲ್ಲೊದು ಪ್ರಾಯೋಗಿಕ ಚಿತ್ರೀಕರಣ

ನಮ್ಮ ಮಹಾವಿದ್ಯಾಲಯದಲ್ಲಿ ಚರ್ಚಾಸ್ಪರ್ಧೆ ಮತ್ತು ಸಂದರ್ಶನದ ಪ್ರಾಯೋಗಿಕ ಛಾಯಾಚಿತ್ರನವನ್ನು ಮಾಡಲಾಗುತ್ತಿದೆ. ಧಿಮಂತ ಪ್ರಶಸ್ತಿ ಪುರಸ್ಕೃತರಾದ ಮತ್ತು ವಿದ್ಯಾಭಾರತಿ ಪ್ರತಿಷ್ಠಾನದ ಐ.ಎಂ.ಸಿ.ಆರ ಹುಬ್ಬಳ್ಳಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಯನಾ ಗಂಗಾಧರವರ ಸಂದರ್ಶನವನ್ನು ದಿನಾಂಕ ೧೨-೬-೨೦೦೯ ರಂದು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಪ್ರಭಾಕರ ಎಸ.ಸಿ ಮತ್ತು ಶ್ರೀನಿವಾಸ ರೆಡ್ಡಿ ಸಂದರ್ಶಕರಾಗಿ ಪಾಲ್ಗೊಳ್ಳಲಿದ್ದಾರೆ ಹಾಗೂ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಚರ್ಚೆಯಲ್ಲಿ ಸವಿತಾ ಪಾವಟೆ , ಕೋಮಲ ಮೋಟಗಿ ಮತ್ತು ಸುಜಾತಾ ಗಾಂವ್ಕರ್ ಭಾಗವಹಿಸಲಿದ್ದಾರೆ . ಛಾಯಾಚಿತ್ರನವನ್ನು, ಪತ್ರಿಕೋದ್ಯಮದ ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ . ಈ ಪ್ರಾಯೋಗಿಕ ಚಿತ್ರೀಕರಣ ನಮಗೆ ಒಳ್ಳೆಯ ಅನುಭವ ತರುವಂತದ್ದಾಗಿದೆ ಮತ್ತು ಇದು ನಮಗೆ ಸವಾಲಿನ ಕೆಲಸವಾಗಿದೆ.

No comments:

Post a Comment